ದಶಕಗಳಿಂದ ಸರ್ವಿಸ್ ಪಡೆದು ಏಕಾಏಕಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡಿ ಎಂದ ಅರಣ್ಯ ಇಲಾಖೆ : ಮೌನ ಪ್ರತಿಭಟನೆಗೆ ಮುಂದಾದ ದಿನಗೂಲಿ ನೌಕರರು : ಪ್ರತಿಭಟನೆಗೆ ಕರವೇ ಸಾಥ್ ಜಿಲ್ಲೆ ತಾಲೂಕು ದಶಕಗಳಿಂದ ಸರ್ವಿಸ್ ಪಡೆದು ಏಕಾಏಕಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡಿ ಎಂದ ಅರಣ್ಯ ಇಲಾಖೆ : ಮೌನ ಪ್ರತಿಭಟನೆಗೆ ಮುಂದಾದ ದಿನಗೂಲಿ ನೌಕರರು : ಪ್ರತಿಭಟನೆಗೆ ಕರವೇ ಸಾಥ್ J HAREESHA July 29, 2025 ದೊಡ್ಡಬಳ್ಳಾಪುರ : ಅರಣ್ಯ ಸಂಪನ್ಮೂಲ ರಕ್ಷಿಸಲು ದಶಕಗಳಿಂದ ಸೇವೆ ಪಡೆದ ಅರಣ್ಯ ಇಲಾಖೆ ಏಕ-ಏಕಿ ತನ್ನ 14 ದಿನಕೂಲಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಪಾಲುಮಾಡಿರುವ...Read More