
ದೊಡ್ಡಬಳ್ಳಾಪುರ : ಶ್ರೀ ವರಸಿದ್ಧಿ ವಿನಾಯಕ ಆನೆ ಬಳಗದ ವತಿಯಿಂದ ತಾಲ್ಲೂಕಿನ ತ್ಯಾಗರಾಜನಗರದ ಆನೆ ಮೈದಾನದಲ್ಲಿ ಡಿಸೆಂಬರ್ 11ರಂದು ಸೋಮವಾರ 68ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ
ಕನ್ನಡ ರಾಜ್ಯೋತ್ಸವದ ಆಚರಣೆಯ ಜೊತೆಗೆ ಸಂಜೆ 6 : 30 ಕ್ಕೆ ಲಕ್ಷದೀಪೋತ್ಸವ ಹಾಗೂ ಕಡಲೆಕಾಯಿ ಪರಿಷೆ ಯನ್ನು ಏರ್ಪಡಿಸಲಾಗಿದೆ ತಾಲ್ಲೂಕಿನ ಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರೀ ವರಸಿದ್ದಿ ವಿನಾಯಕ ಆನೆ ಬಳಗ ಮನವಿ ಮಾಡಿದೆ