*ನಿಧನ ವಾರ್ತೆ : ಸಾವಿನ ಮನೆಯಲ್ಲಿ ಭಜನೆ ಮಾಡುತ್ತಿದ್ದ ಧ್ವನಿ ಇನ್ನಿಲ್ಲ : ನೇತ್ರಾದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ*

Spread the love

ದೊಡ್ಡಬಳ್ಳಾಪುರ (ವಿಜಯಮಿತ್ರ) : ತಮ್ಮ ಭಜನೆಗಳ ಮೂಲಕವೇ ಪ್ರಸಿದ್ದಿ ಪಡೆದಿದ್ದ ಕೊನಘಟ್ಟ ಹನುಮಂತರಾಯಪ್ಪ ರವರು ಇಂದು ವಿಧಿವಶರಾಗಿದ್ದಾರೆ.

 

ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಜನೆ ಮಾಡುವ( ತಿಥಿ ಕಾರ್ಯಕ್ರಮಗಳಲ್ಲಿ ) ಮೂಲಕ ಹೆಸರುವಾಸಿಯಾಗಿದ್ದ ಅವರು ಇನ್ನು ನೆನಪು ಮಾತ್ರ.

 

ಹನುಮಂತರಾಯಪ್ಪನವರ ನೇತ್ರಾದಾನ ಮಾಡುವ ಮೂಲಕ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

 

ಕೊನಘಟ್ಟ ಗ್ರಾಮದಲ್ಲಿ ಅಂತ್ಯಸಂಸ್ಕಾರ ಕ್ರಿಯೆ ನೆಡೆಯಲಿದೆ ಎಂದು ಕುಟುಂಬದ ಮೂಲಗಳು ತಿ.ಳಿಸಿವೆ.

Leave a Reply

Your email address will not be published. Required fields are marked *

© 2026 Malnad TV. All Rights Reserved.