ದಾನಿಗಳ ನೆರವಿನಿಂದ ನಿರ್ಗತಿಕ ಕಡುಬಡವರಿಗೆ ವಯೋವೃದ್ದರಿಗೆ ಹೊದಿಕೆ ಹಾಗೂ ಬಟ್ಟೆಗಳ ವಿತರಣೆ
ದೊಡ್ಡಬಳ್ಳಾಪುರ : 2082 ದಿನದ ದಾನಿಗಳಾಗಿ ಸಮಾಜಸೇವಕರಾದ ತಾವರೆ ಕೆರೆ ಸೋಮಶೇಖರ್ ರವರು ಜಯಲಕ್ಷ್ಮೀ ಇವರ ಹುಟ್ಟು ಹಬ್ಬದ ಅಂಗವಾಗಿ ನಿರ್ಗತಿಕ ಕಡುಬಡವರಿಗೆ , ವೃದ್ಧರಿಗೆ, ಅನ್ನ ದಾಸೋಹ, ಹೊದಿಕೆ ವಿತರಣೆ, ಬಟ್ಟೆ ವಿತರಣೆ ಮಾಡುವ ಮೂಲಕ ತಮ್ಮ ವಿಶೇಷ ದಿನವನ್ನು ನಿರಂತರ ಅನ್ನದಾಸರ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸಿದರು. ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಕಾರಣಾಂತರಗಳಿಂದ ಸಮಾಜ ಸೇವಕರಾದ ಸೋಮಶೇಖರ್ ರವರು ಬರಲು ಸಾಧ್ಯವಾಗಲಿಲ್ಲ , ಆದರೆ ತಾವು ನಿಗದಿಪಡಿಸಿದ ಕಾರ್ಯಕ್ರಮವು ನಿಲ್ಲಬಾರದು ಎಂದು […]
Continue Reading